-
ಶ್ರೀಪೆರಂಬುದೂರಿನಲ್ಲಿ ನಮ್ಮ ಜೀಯರ್ ಸ್ವಾಮಿಗಳು
ಇಂದು ದಿನಾಂಕ: 11/02/25, ಮಂಗಳವಾರ ಶ್ರೀ ಶ್ರೀ ಯದುಗಿರಿ ಯತಿರಾಜ ಜೀಯರ್ ಸ್ವಾಮಿಯವರ ಮಂಗಳಾಶಾಸನಗುರುಪುಷ್ಯ ಉತ್ಸವ ಮತ್ತು ಸ್ವಾಮಿ ರಾಮಾನುಜಾಚಾರ್ಯರಿಗೆ ವಜ್ರ ಹಾಗೂ ನವರತ್ನ ಖಚಿತ ಕಂಠಾಭರಣ ಸಮರ್ಪಣೆ ಗುರು ಪುಷ್ಯ ಮಹೋತ್ಸವ ಈ ಪುಣ್ಯ ದಿನದಂದು ಶ್ರೀ ಶ್ರೀ ಯದುಗಿರಿ ಯತಿರಾಜ ರಾಮಾನುಜ ಜೀಯರ್ ಸ್ವಾಮಿಗಳು 200 ಕ್ಕೂ ಹೆಚ್ಚು ಭಕ್ತರನ್ನು ಕರೆದುಕೊಂಡು ಸ್ವಾಮಿ ರಾಮಾನುಜರ ಜನ್ಮಕ್ಷೇತ್ರಕ್ಕೆ ಆಗಮಿಸಿದರು. ಸ್ಥಳೀಯ ಜೀಯರ್ ಸ್ವಾಮಿಗಳು ಹಾಗೂ ದೇವಾಲಯದ ಪದಾಧಿಕಾರಿಗಳು ಶ್ರೀ ಶ್ರೀ ಯದುಗಿರಿ ಯತಿರಾಜ ಜೀಯರ್ ಸ್ವಾಮಿಗಳಿಗೆ…
-
🩸 ಬೃಹತ್ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣೆ 🩸
ಅಖಿಲ ಕರ್ನಾಟಕ ಶ್ರೀವೈಷ್ಣವ ಮಹಾಸಭಾ ಮತ್ತು ಶುಶ್ರುತ ಸ್ವಯಂ ಸೇವಾ ರಕ್ತ ನಿಧಿ ಸಹಯೋಗದಲ್ಲಿ, ಶ್ರೀ ಶ್ರೀ ಯತಿರಾಜ ಜೀಯರ್ ಸ್ವಾಮಿಗಳ ಅಮೃತಮಹೋತ್ಸವ ವರ್ಷಾಚರಣೆ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣೆ ಆಯೋಜಿಸಲಾಗಿದೆ. 📅 ದಿನಾಂಕ: 23ನೇ ಮಾರ್ಚ್ 2025 (ಭಾನುವಾರ)⏰ ಸಮಯ: ಬೆಳಗ್ಗೆ 7:00 ರಿಂದ ಮದ್ಯಾಹ್ನ 2:00 ಗಂಟೆವರೆಗೆ📍 ಸ್ಥಳ: ಶ್ರೀ ರಾಮಾನುಜ ಸಂಸ್ಕೃತಿ ಭವನ, ಶ್ರೀ ಯದುಗಿರಿ ಯತಿರಾಜ ಮಠ, #198, 11ನೇ ಕ್ರಾಸ್, ಸಂಪಿಗೆ ರಸ್ತೆ, ಮಲ್ಲೇಶ್ವರ,…
-
ಶ್ರೀವೈಷ್ಣವ ಸಮಾಜದ ಹಕ್ಕುಗಳಿಗಾಗಿ ಅಖಿಲ ಕರ್ನಾಟಕ ಶ್ರೀವೈಷ್ಣವ ಮಹಾ ಸಭೆಯ ಮನವಿ – ವಿಧಾನಸೌಧದಲ್ಲಿ ಉನ್ನತ ಮಟ್ಟದ ಚರ್ಚೆ!
🔹 ಶ್ರೀ ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿಗಳ ಆಶೀರ್ವಾದದಿಂದ, ಅಖಿಲ ಕರ್ನಾಟಕ ಶ್ರೀವೈಷ್ಣವ ಮಹಾ ಸಭೆಯ ಪದಾಧಿಕಾರಿಗಳು ಕರ್ಣಾಟಕ ಸರ್ಕಾರಕ್ಕೆ ಮಹತ್ವದ ಮನವಿ ಸಲ್ಲಿಸಿದರು. 🔹 ಶ್ರೀ ಜಯಸಿಂಹನ್, ಶ್ರೀ ಸುಗಂಧರಾಜ್ ಎಸ್, ಶ್ರೀ ರಮೇಶ್ ಕೆ.ಎಸ್, ಶ್ರೀ ಆಂಜನೇಯಾಚಾರ್ಯ, ಮತ್ತು ಶ್ರೀ ಚಂದ್ರಕುಮಾರ್ ಅವರು ವಿಧಾನಸೌಧದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್, ಸಚಿವರಾದ ಶ್ರೀ ಕೃಷ್ಣಭೈರೇಗೌಡ, ಶ್ರೀ ದಿನೇಶ್ ಗುಂಡೂರಾವ್, ಶ್ರೀ ರಾಮಲಿಂಗಾರೆಡ್ಡಿ, ರಾಜ್ಯದ ಮುಖ್ಯ ಕಾರ್ಯದರ್ಶಿ ಶ್ರೀಮತಿ…
-
ಪರಮಪೂಜ್ಯ ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ
ಯದುಗಿರಿ ಯತಿರಾಜ ಮಠ, ಮೇಲುಕೋಟೆ ಅವರ ದಿವ್ಯ ಸಾನಿಧ್ಯದಲ್ಲಿ ಉಭಯವೇದಾಂತ ಶ್ರೀವೈಷ್ಣವ ಸಭಾ (ರಿ)ದಾಸನಪುರದಲ್ಲಿ ಶ್ರೀ ಭಗವದ್ ರಾಮಾನುಜಾಚಾರ್ಯರ ತಿರುನಕ್ಷತ್ರ ಮಹೋತ್ಸವದ ಅಂಗವಾಗಿ,ಸಾಮೂಹಿಕ ಉಪನಯನ ಹಾಗೂ ಸಮಾಶ್ರಯಣ ಕಾರ್ಯಕ್ರಮವನ್ನುಶ್ರದ್ಧಾಪೂರ್ವಕವಾಗಿ ಆಯೋಜಿಸಲಾಗಿದೆ. ಕಾರ್ಯಕ್ರಮದ ವಿವರ:📅 ದಿನಾಂಕ: 18-05-2025📍 ಸ್ಥಳ: ಉಭಯವೇದಾಂತ ಶ್ರೀವೈಷ್ಣವ ಸಭಾ, ದಾಸನಪುರ🕘 ಸಮಯ: ಬೆಳಿಗ್ಗೆ 9.00 ಗಂಟೆಗೆ ಈ ಪುಣ್ಯ ಮಹೋತ್ಸವದಲ್ಲಿ ಭಾಗವಹಿಸಿ, ಶ್ರೀಭಾಷ್ಯಕಾರರ ಕೃಪೆಯನ್ನು ಪಡೆಯಲು ಸದ್ಭಕ್ತರನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ. ಕಾರ್ಯಕ್ರಮದ ವಿಶೇಷತೆ ✅ ಶ್ರೀರಾಮಾನುಜಾಚಾರ್ಯಾ ಬಗ್ಗೆ ಉಪನ್ಯಾಸಗಳು – ಭಗವದ್ ರಾಮಾನುಜಾಚಾರ್ಯರ ಮಹಿಮೆ…
