ಯದುಗಿರಿ ಯತಿರಾಜ ಮಠ, ಮೇಲುಕೋಟೆ
ಅವರ ದಿವ್ಯ ಸಾನಿಧ್ಯದಲ್ಲಿ
ಉಭಯವೇದಾಂತ ಶ್ರೀವೈಷ್ಣವ ಸಭಾ (ರಿ)
ದಾಸನಪುರದಲ್ಲಿ

ಶ್ರೀ ಭಗವದ್ ರಾಮಾನುಜಾಚಾರ್ಯರ ತಿರುನಕ್ಷತ್ರ ಮಹೋತ್ಸವದ ಅಂಗವಾಗಿ,
ಸಾಮೂಹಿಕ ಉಪನಯನ ಹಾಗೂ ಸಮಾಶ್ರಯಣ ಕಾರ್ಯಕ್ರಮವನ್ನು
ಶ್ರದ್ಧಾಪೂರ್ವಕವಾಗಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ವಿವರ:
📅 ದಿನಾಂಕ: 18-05-2025
📍 ಸ್ಥಳ: ಉಭಯವೇದಾಂತ ಶ್ರೀವೈಷ್ಣವ ಸಭಾ, ದಾಸನಪುರ
🕘 ಸಮಯ: ಬೆಳಿಗ್ಗೆ 9.00 ಗಂಟೆಗೆ
ಈ ಪುಣ್ಯ ಮಹೋತ್ಸವದಲ್ಲಿ ಭಾಗವಹಿಸಿ, ಶ್ರೀಭಾಷ್ಯಕಾರರ ಕೃಪೆಯನ್ನು ಪಡೆಯಲು ಸದ್ಭಕ್ತರನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ.
ಕಾರ್ಯಕ್ರಮದ ವಿಶೇಷತೆ

✅ ಶ್ರೀರಾಮಾನುಜಾಚಾರ್ಯಾ ಬಗ್ಗೆ ಉಪನ್ಯಾಸಗಳು – ಭಗವದ್ ರಾಮಾನುಜಾಚಾರ್ಯರ ಮಹಿಮೆ ಮತ್ತು ಅವರ ತತ್ವದ ಸಂದೇಶ
✅ ಸಾಮೂಹಿಕ ಉಪನಯನ – ವೈದಿಕ ಸಂಪ್ರದಾಯದ ಪ್ರಕಾರ ಉಪನಯನ ಸಂಸ್ಕಾರ
✅ ಸಮಾಶ್ರಯಣ – ಶ್ರೀವೈಷ್ಣವ ಪರಂಪರೆಯ ಅನುಸಾರ ಶರಣಾಗತಿ ಸ್ವೀಕಾರ
✅ ಅನ್ನಸಂತರ್ಪಣೆ – ಪ್ರಸಾದ ಸೇವೆಯ ಮೂಲಕ ಭಕ್ತರು ಭಗವದ್ ಅನುಗ್ರಹವನ್ನು ಪಡೆಯುವ ಅವಕಾಶ
ನಾವು ಈ ಪವಿತ್ರ ಮಹೋತ್ಸವಕ್ಕೆ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಪ್ರೀತಿಪೂರ್ವಕವಾಗಿ ಆಹ್ವಾನಿಸುತ್ತೇವೆ. ನಿಮ್ಮ ಹಾಜರಾತಿ ಈ ಸಮಾರಂಭವನ್ನು ಇನ್ನಷ್ಟು ದಿವ್ಯಮಯವಾಗಿಸುವುದು ನಿಸ್ಸಂದೇಹ.
ಮಕ್ಕಳಿಗೆ ಉಪನಯನ ಮಾಡಿಸುವ ಪೋಷಕರು ನೋಂದಾಯಿಸಿಕೊಳ್ಳತಕ್ಕದ್ದು.
ನೋಂದಾಯಿಸಿಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಒತ್ತಿರಿ ಹಾಗೂ ವಟುವಿನ ವಿವರಗಳನ್ನು ನಮೂದಿಸಿರಿ.
ವಟುಗಳ ವಿವರವನ್ನು ದಾಕಲಿಸಲು ಇಲ್ಲಿ ಕ್ಲಿಕ್ ಮಾಡಿ
ಹರೇ ಶ್ರೀನಿವಾಸ | ಶ್ರೀಮತೇ ರಾಮಾನುಜಾಯ ನಮಃ
https://www.facebook.com/profile.php?id=61562110870907
https://www.instagram.com/srivaishnavasamagama/
https://chat.whatsapp.com/BrBVOtA2n0tIkDi8dOcOKh
